ಕರ್ನಾಟಕ ಸಂಘವು ತನ್ನ ಪುನರುಜ್ಜೀವನದ ಸಮಯದಲ್ಲಿಯೇ ಪ್ರಕಟಣಾ ಕಾರ್ಯಕ್ಕೆ ಕೈ ಹಾಕಿರುವುದು ಒಂದು ಸಾಹಸದ ಹೆಜ್ಜೆ ಡಾ.ರಾಗೌ ಅವರ `ಪ್ರಾಚೀನ ಕಾವ್ಯ ಚಿಂತನ’, `ಅನಾಗತ’, ಡಾ.ಪಿ.ಕೆ.ರಾಜಶೇಖರ ಅವರ `ಬಾರಯ್ಯ ಬೆಳದಿಂಗಳೆ’, ಡಾ.ಗೀತಾ ಶೆಣೈ ಅವರ `ಸ್ತ್ರೀವಿಮುಕ್ತಿ ಚಿಂತನೆ : ಒಂದು ಅಧ್ಯಯನ’, ಕ್ಯಾತನಹಳ್ಳಿ ರಾಮಣ್ಣ, ಡಾ.ಬೋರೇಗೌಡ ಚಿಕ್ಕಮರಳಿ ಸಂಪಾದಿಸಿರುವ `ಜೀಶಂಪ ಜಾನಪದ’, ಡಾ.ಸಬಿಹಾ ಭೂಮಿಗೌಡ ಅವರ `ಲಿಂಗತ್ವ ಸಮನ್ಯಾಯದೆಡೆಗೆ’ ಸೇರಿದಂತೆ ಈಗಾಗಲೇ 40 ಪುಸ್ತಕಗಳನ್ನು ಪ್ರಕಟಿಸಿದೆ. ಅವು ಮಾರಾಟಕ್ಕೆ ಲಭ್ಯವಿವೆ
| ಕೃತಿ | ಲೇಖಕರು |
|---|---|
| ಪ್ರಾಚೀನ ಕಾವ್ಯ ಚಿಂತನ | ಡಾ.ರಾಗೌ |
| ಬಾರಯ್ಯ ಬೆಳದಿಂಗಳೆ | ಡಾ.ಪಿ.ಕೆ.ರಾಜಶೇಖರ್ |
| ಜೀಶಂಪ ಜಾನಪದ | ಕ್ಯಾತನಹಳ್ಳಿ ರಾಮಣ್ಣ ಡಾ.ಬೋರೇಗೌಡ ಚಿಕ್ಕಮರಳಿ |
| ಅನಾಗತ | ಡಾ.ರಾಗೌ |
| ಸ್ತ್ರೀ ವಿಮುಕ್ತಿ ಚಿಂತನೆ :ಅಧ್ಯಯನ | ಡಾ.ಗೀತಾಶೆಣೈ |
| ಸಾಹಿತ್ಯಶೋಧ | ಹ.ಕ.ರಾಜೇಗೌಡ |
| ಲಿಂಗತ್ವ ಸಮನ್ಯಾಯದೆಡೆಗೆ | ಡಾ.ಸಬಿಹಾ ಭೂಮಿಗೌಡ |
| ಬಿತ್ತರದ ಬಿಂದು | ಡಾ.ಬೋರೇಗೌಡ ಚಿಕ್ಕಮರಳಿ |
| ಭಂಗ | ಡಾ.ಸಿ.ನಾಗಣ್ಣ |
| ಕೆ.ವಿ.ಶಂಕರಗೌಡ ಜೀವನ ಸಾಧನೆ | ಡಾ.ಎಸ್.ಶಿವರಾಮು |
| ಬಿ.ಎಸ್.ಸಣ್ಣಯ್ಯ : ವ್ಯಕ್ತಿ ಮತ್ತು ಸಾಹಿತ್ಯ | ಡಾ.ಎ.ಆರ್.ಮದನ್ಕುಮಾರ್ |
| ಹುಟ್ಟದ ಹುತಾತ್ಮರು | ಡಾ.ಎಂ.ಜಿ.ಶೋಭಾದೇವಿ |
| ಜಾನಪದ ತತ್ವಾರ್ಥ ಪ್ರವೇಶ | ಡಾ.ರಾಗೌ |
| ಜಾನಪದ ವಿಹಾರ | ಕ್ಯಾತನಹಳ್ಳಿ ರಾಮಣ್ಣ |
| ನುಡಿಹೊನಲು | ಡಾ.ಭೂಮಿಗೌಡ, ಡಾ. ಸಬಿಹಾ ಭೂಮಿಗೌಡ |
| ದೊಡ್ಡಣಾಂಕ ವಿರಚಿತ - ಮೃತ್ಯುಂಜಯ ಚರಿತೆ | ಡಾ. ಬಿ.ಎಸ್.ಸಣ್ಣಯ್ಯ |
| ಜಾನಪದ ಸಂದರ್ಭ | ಡಾ.ಬೋರೇಗೌಡ ಚಿಕ್ಕಮರಳಿ,ಡಾ.ಮ.ರಾಮಕೃಷ್ಣ |
| ಸಾಹಿತ್ಯ ಸಂಕೀರ್ಣ | ಡಾ.ಬೋರೇಗೌಡ ಚಿಕ್ಕಮರಳಿ,ಡಾ.ಮ.ರಾಮಕೃಷ್ಣ |
| ಸ್ತ್ರೀ ಶಿಕ್ಷಣ ಚರಿತ್ರೆಯ ಹೆಜ್ಜೆಗಳು | ಡಾ.ತಾರಿಣಿ ಶುಭದಾಯಿನಿ |
| ನಾಲ್ವಡಿ ಕೃಷ್ಣರಾಜ ಒಡೆಯರ್ | ಡಾ.ಮ.ರಾಮಕೃಷ್ಣ |
| ಕುವೆಂಪು ಸಾಹಿತ್ಯಾಸ್ವಾದನ | ಡಾ.ಬೋರೇಗೌಡ ಚಿಕ್ಕಮರಳಿ ,ಡಾ.ಮ.ರಾಮಕೃಷ್ಣ |
| ಹಾಮಾನ ಕನ್ನಡ ಪರ ನಿಲುವುಗಳು | ಡಾ.ರಾಗೌ |
| ಮಹಿಳೆ : ಸಂಸ್ಕೃತಿ ಮತ್ತು ಸಂಘಟನೆ | ಮೀರಾನಾಯಕ |
| ಹೆಣ್ಣಿಗೆ ಹಕ್ಕುಗಳೇನೋ ಇವೆ? ಆದರೆ | ರೂಪಾ ಹಾಸನ |
| ಗಂಗರು : ಚರಿತ್ರೆ ಮತ್ತು ಕೊಡುಗೆಗಳು | ಡಾ.ಎಸ್.ಶಿವರಾಮು, ಲಿಂಗರಾಜು ತಂಡಸನಹಳ್ಳಿ |
| ರಾಜಪಥ : (ಅಭಿನಂದನ ಗ್ರಂಥ) | ಡಾ.ಸೋಮಶೇಖರಗೌಡ,ಹ.ಕ.ರಾಜೇಗೌಡ, ಡಾ. ಪದ್ಮಾಶೇಖರ್ |
| ಕೆ.ವಿ.ಶಂಕರಗೌಡ ಸಮಗ್ರ ನಾಟಕ | ಡಾ.ರಾಗೌ |
| ನಿತ್ಯ ಸಚಿವ (ಕೆ.ವಿ.ಶಂಕರಗೌಡ ಜೀವನ ಚರಿತ್ರೆ) | ದೇ.ಜ.ಗೌ |
| ಸಮಾಜಮುಖಿ ಚಿಂತಕ : ಕೆ.ವಿ.ಶಂಕರಗೌಡ | ಡಾ.ಎಸ್.ಶಿವರಾಮು |
| ಕುವೆಂಪು ಅಧ್ಯಯನ ಆಯಾಮ | ಡಾ.ರಾಗೌ |
| ಹಾಮಾನಾ - ನನ್ನ ದೊಡ್ಡಣ್ಣ | ಡಾ.ಎಚ್.ಎಸ್.ಈಶ್ವರ |
| ಆಧುನಿಕಾ ಮಹಿಳಾ ಚರಿತ್ರೆಯ ರೂಪಣಿ | ಡಾ.ಕವಿತಾ ರೈ |
| ಮನಸ್ಸು ಬಾಡಿಗೆಗಿಲ್ಲ | ಉಮಾ ಎಸ್. |
| ಶ್ರೀರಾಮಾಯಣ ದರ್ಶನಂ(ಸ್ತ್ರೀ ಸಂವೇದನೆ) | ಕೆ.ಎಸ್.ಮಂಜುಳಾ |
| ಬಲ್ಲವರು ಕಂಡಂತೆ ಶಂಕರಗೌಡ | ಡಾ.ರಾಗೌ |
| ಹುಡುಕಾಟದ ಹೆಜ್ಜೆಗಳು | ಡಾ.ಎಚ್.ಎಸ್.ಈಶ್ವರ |
| ಮಹಿಳೆ & ದೇಹರಾಜಕಾರಣ | ಡಾ.ಭಾರತೀದೇವಿ ಪಿ. |
| ಸ್ತ್ರೀಮನದ ಬಿಂಬ ಪ್ರತಿಬಿಂಬ | ಡಾ.ಸಂಧ್ಯಾರೆಡ್ಡಿ ಕೆ. ಆರ್. |
| ಕನ್ನಡದ ಕಾರಣಿಕ ಹಾ.ಮಾ.ನಾ | ಡಾ. ಸೋಮಶೇಖರ್, ಡಾ. ಪದ್ಮಾಶೇಖರ್ |
| ನನ್ನ ಜೀವನ ಯಾತ್ರೆ ಪಿ .ಎನ್. ಜವರಪ್ಪ ಗೌಡ | ಹಾ.ಕ. ರಾಜೇಗೌಡ |
| ಜೀವಂತ ದಂತಕಥೆ | ಡಾ.ರಾಗೌ |
| ಮೌನ ಸಾಧಕ ಎಂ. ಶ್ರೀನಿವಾಸ್ | ಡಾ. ಎಸ್ ಶಿವರಾಮ |
| ಕುವೆಂಪು ವಿಚಾರ ಜಾಗೃತಿ | ರಾಗೌ |
| ಹಾ.ಮಾ.ನಾ ಮಾದರಿ | ಡಾ.ರಾಗೌ |
| ಶ್ರೀರಾಮಾಯಣ ಮೂರು ನೋಟಗಳು | ಡಾ. ಗುರುಪಾದ ಮರಿಗುದ್ದಿ |
| ಡಾ.ರಾಗೌ ಕಾವ್ಯದ ವಿಭಿನ್ನ ನೆಲೆಗಳು | ಡಾ .ನೀಲಗಿರಿ ತಳವಾರ |
| ಮೂಡಲಪಾಯ ಯಕ್ಷಗಾನ ಪುನಶ್ಚೇತನ | ಡಾ .ಎಂ ಕೆಂಪಮ್ಮ ಕಾರ್ಕಹಳ್ಳಿ |
| ಉದಾರ ಚರಿತ | ಪ್ರೊ.ಜಯಪ್ರಕಾಶಗೌಡ |
| ನಿತ್ಯಚೇತನಿ | ಡಾ. ಪ್ರದೀಪ್ ಕುಮಾರ್ ಹೆಬ್ರಿ |
| ಪಾದುಕಾ ಕಿರೀಟಿ | ಕೆ.ವಿ ಶಂಕರಗೌಡ |
| ಕಾವ್ಯ ಶಂಕರ | ಡಾ.ಎಸ್. ಶಿವರಾಮ |
| ಜಾನಪದ ಗತಿಬಿಂಬ | ಡಾ.ಎಂ ಕೆಂಪಮ್ಮ ಕಾರ್ಕಹಳ್ಳಿ |
| ಮಹಿಳೆ ಮತ್ತು ಪ್ರಚಲಿತ ವಿಷಯಗಳು | ಡಾ.ಹೇಮಲತಾ ಹೆಚ್ಎಂ |
| ಅಂತರಂಗದ ಅಭಿವ್ಯಕ್ತಿ | ಪ್ರೊ. ಜಯಪ್ರಕಾಶ ಗೌಡ |
| ಕಾವ್ಯದ ನಡಿಗೆ ಹೊಸ ದಿಕ್ಕಿನೆಡೆಗೆ | ಡಾ. ರಾಗೌ |
| ಕನ್ನಡ ಸಾಹಿತ್ಯ ಶಾಸ್ತ ಸಂಗಾತಿ | ಶ್ವೇತ ಎಂ ಯು |
| ಕಲೇವಲ | ಡಾ. ಸಂಧ್ಯಾರೆಡ್ಡಿ ಕೆ ಆರ್ |
| ಮೈಷುಗರ್ - ಮೇಕೆದಾಟು ಹೋರಾಟ ಸದನದಲ್ಲಿ ಕೆ.ಟಿ ಶ್ರೀಕಂಠೇಗೌಡ | ಕೆ.ಟಿ.ಶ್ರೀಕಂಠೇಗೌಡ |
| ಸಾಗರದಾಚೆ | ವೇಣುಗೋಪಾಲ್ |
| ರಚನಾತ್ಮಕ ನಾಯಕ ಜಿ.ಎಸ್.ಬೊಮ್ಮೇಗೌಡ | ಡಾ.ಎಸ್ ಶಿವರಾಮ |
| ಮಹಿಳೆ ಮತ್ತು ಕಾನೂನು | ಮಂಜುಳಾ ಮಾನಸ |
| ಅಗ್ನಿ ಕುಸುಮಾ | ಶ್ವೇತಾ ಎಂ ಯು |